(August 18, 2023)
(ಭಯ, ಕುತೂಹಲ, ಹಾಸ್ಯ)
ಲೇಖಕರು: ಸತೀಶ ಗಣೇಶ ನಾಗಠಾಣ
ಮುಂದುವರೆದ ಭಾಗ...
ದೊಡ್ಡ ಗಾತ್ರದ ಮರಗಳ ಸಾಲುಗಳೆತ್ತರ ನೋಡುತ್ತ ಆಚೀಚೆ ಹರಡಿದ ಬಲು ವ್ಯಾಪಕವಾಗಿ ಬೃಹದಾಕಾರವಾಗಿ ಆವರಿಸಿದ ಮರದ ರೆಂಬೆ-ಕೊಂಬೆಗಳ ಹಸಿರು ತಪ್ಪಲಿನ ಸಾಮ್ರಾಜ್ಯವು ಬಹಳ ದೂರದವರೆಗೆ ಕೊಂಡೊಯಿದಂತೆ ಕಾಣುತ್ತಿತ್ತು. ಕಾನನದ ವರ್ಣನೆ ಮಾಡಲು ಸೂರ್ಯ-ಚಂದಿರರಿಬ್ಬರು ಸಾಕ್ಷಿಯಾಗುವಂತೆ ಪ್ರಕಾಶಮಾನವಾದ ಸೂರ್ಯ ತನ್ನ ಸ್ಪರ್ಶವನ್ನು ಧರೆಗೆ ಅಪ್ಪಳಿಸಿ ಕಾಡಿನ ತುಂಬೆಲ್ಲ ಬೆಳಕು ಪಸರಿಸುತ್ತ ನಿಸರ್ಗದ ಕವಿತೆಗಳ ಸಾಲನ್ನು ಬರೆಯಲು ಸೂರ್ಯ- ಚಂದಿರರಿಬ್ಬರು ಅಣಿಯಾಗುತ್ತ ಕವಿಯಾಗತೊಡಗುತ್ತಾರೆ.
...
READ THE STORY